ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಅನಾಥವಾಗಿ ಬಿಟ್ಟ ವಾಹನಗಳ ತೆರವು, ಹರಾಜು: ಜಿಬಿಎ ಈ ಕ್ರಮ ಟ್ರಾಫಿಕ್ ಸಮಸ್ಯೆ ತಗ್ಗಿಸಲು ನಿಜವಾಗಲೂ ನೆರವಾಗುವುದೇ? ಹೌದು ಇಲ್ಲ
ಕೋಟ್ಯಾಂತರ ಹಿಂದೂಗಳ ಭಾವನೆಯನ್ನು ಕೆರಳಿಸಿರುವ ಅಯೋಧ್ಯಾ ರಾಮ ಮಂದಿರ ಲೂಟಿಕೋರರ ಪರ ವಕೀಲರು ವಕಾಲತ್ತು ವಹಿಸುವುದಿಲ್ಲ ಎನ್ನುವುದು ಸರಿಯೇ? ಸರಿ ತಪ್ಪು
ವೆಚ್ಚ ಕಡಿತ, ಹೆಚ್ಚು ದಕ್ಷತೆಗಾಗಿ ಕರ್ನಾಟಕದಲ್ಲಿ ಇಲಾಖೆಗಳ ವಿಲೀನಗೊಳಿಸಲು ಮುಂದಾಗಿರುವುದು ಒಳ್ಳೆಯ ಕ್ರಮವೇ? ಹೌದು ಇಲ್ಲ
ಗೋವಿಗೆ ರಾಷ್ಟ್ರಮಾತೆ ಸ್ಥಾನ ನೀಡಿ ಎಂದು ರಕ್ತದಲ್ಲಿ ಪತ್ರ ಬರೆದ ಮುಸ್ಲಿಂ ವ್ಯಕ್ತಿ: ಇದನ್ನು ಜಾರಿಗೊಳಿಸಬೇಕೇ? ಬೇಕು ಬೇಡ
ಬೆಂಗಳೂರು ಮೆಟ್ರೋ ಸೇವೆಯಲ್ಲಿನ ತಾಂತ್ರಿಕ ದೋಷ ತಡೆಗೆ ಅಂತಾರಾಷ್ಟ್ರೀಯ ಸುರಕ್ಷತಾ ಮಾನದಂಡ ಅಳವಡಿಸಿಕೊಳ್ಳಬೇಕೇ? ಬೇಕು ಬೇಡ